ಆಸ್ತಿ ವಿಚಾರಕ್ಕೆ ತಂದೆ-ಮಗನ ಕಲಹ;ಕೊಲೆಯಲ್ಲಿ ಅಂತ್ಯ
ಬೆಂಗಳೂರು. ಕಳೆದ ಫೆಬ್ರುವರಿ 14ನೇ ತಾರೀಖಿನಂದು ನಡೆದಿದ್ದ ವೃದ್ದ ಮಾಧವನ ಕೊಲೆ ಪ್ರಕರಣವನ್ನು ತಲಘಟ್ಟಪುರ ಪೊಲೀಸರು ಭೇದಿಸಿದ್ದಾರೆ.ಫೆಬ್ರುವರಿ 14 ರಂದು ಮಾಧವ ನನ್ನು ಐದು ಜನ ದುಷ್ಟರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು,ಆರೋಪಿಗಳ ಬೆನ್ನುಹತ್ತಿದ...
ದರೋಡೆಗೆ ಸಂಚು ಹಾಕಿದ್ದ 7 ಜನ ರೌಡಿಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು
ದರೋಡೆಗೆ ಸಂಚು ರೂಪಿಸುತ್ತಿದ್ದ ಏಳು ಜನ ರೌಡಿ ಆಸಾಮಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುವನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಇದಾಗಿದ್ದು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿ...
ಕುಟುಂಬದ ನಾಲ್ವರು ಆತ್ಮಹತ್ಯೆ; ಸಾವಿನ ಕಾರಣ ನಿಗೂಢ
ಮಹಾರಾಷ್ಟ್ರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಪುಣೆಯಲ್ಲಿ ನಡೆದಿದೆ.ಮೃತರನ್ನು ಅತುಲ್ ದತ್ತಾತ್ರಯ ಶಿಂಧೆ (33), ಜಯ ಅತುಲ್ ಶಿಂಧೆ (30), ರಿಗ್ವೇದ ಅತುಲ್ ಶಿಂಧೆ (6) ಮತ್ತು ಅಂತ್ರಾ ಅತುಲ್...
ಪ್ಲೈ ಓವರ್ ನಿಂದ ಟ್ರಕ್ ಬಿದ್ದು ಭಾರಿ ಅನಾಹುತ; ಸ್ಥಳದಲ್ಲಿ ಮೂವರ ದುರ್ಮರಣ
ಉತ್ತರ ಪ್ರದೇಶ: ಆಗ್ರಾ ಬೈಪಾಸ್ ಫ್ಲೈ ಓವರ್ನಿಂದ ಟ್ರಕ್ ಬಿದ್ದು ಚಾಲಕ ಹಾಗೂ ಇಬ್ಬರು ಸಹಾಯಕರು ಸಾವನ್ನಪ್ಪಿದ್ದಾರೆ. ಎತ್ತರದಿಂದ ಕೆಳಗೆ ಬಿದ್ದ ರಭಸಕ್ಕೆ ಇಂಧನ ಟ್ಯಾಂಕ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ...
ಪ್ರೀತಿಯ ನೆಪದಲ್ಲಿ ವಿಧ್ಯಾರ್ಥಿನಿ ಮೇಲೆ ಶಿಕ್ಷಕನ ಅತ್ಯಾಚಾರ; ಘಟನೆ ಬಾಯಿಬಿಡದಂತೆ ಬೆದರಿಕೆ
ಹಾವೇರಿ; ನಗರದ ವೀಶ್ವೇಶ್ವರಯ್ಯ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ವಿಧ್ಯಾರ್ಥಿನಿಗೆ ಪ್ರೀತಿಯ ನೆಪ ಹೇಳಿ ಅತ್ಯಾಚಾರವೆಸಗಿದ್ದಾನೆ. ಪ್ರವೀಣಕುಮಾರ ಮರಿಯಣ್ಣನವರ ಅತ್ಯಾಚಾರ ಮಾಡಿದ ಶಿಕ್ಷಕ, ಇತ ಶಿಗ್ಗಾವ ತಾಲೂಕ ಅಂದಲಗಿ ಗ್ರಾಮದ ನಿವಾಸಿಯಾಗಿದ್ದು, ವಿದ್ಯಾರ್ಥನಿ...
ಕರ್ನಾಟಕದ ಸಿಐಡಿ ಬಲೆಗೆ; ಜರ್ಮನ್ ಮೊಸ್ಟ್ ವಾಂಟೆಡ್ ಕ್ರಿಮಿನಲ್ ಅಂದರ್
ಬೆಂಗಳೂರು: ಕರ್ನಾಟಕದ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್(ಸಿಐಡಿ) ಅಧಿಕಾರಿಗಳು ಬೀಸಿದ ಬಲೆಗೆ ಜರ್ಮನ್ ಮೂಲದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಲೆಕ್ಸಾಂಡರ್ ಬ್ರುನೋ ಎಂಬಾತ ಸಿಲುಕಿದ್ದಾನೆ. ಸಿಐಡಿ ವಿಭಾಗದ ಡಿಎಸ್ಪಿ ಬದ್ರಿನಾಥ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ...
ಗಂಡನ ಮೇಲಿನ ಕೋಪಕ್ಕೆ; ಮಡದಿಯಿಂದ ನಡೆಯಿತು ಮನಕಲಕುವ ಹೇಯ ಕೃತ್ಯ
ತೆಲಂಗಾಣ: ಮಡದಿವೊಬ್ಬಳು ತನ್ನ ಕುಡುಕ ಗಂಡನ ಮೇಲಿನ ಕೋಪದಿಂದ ತನ್ನ ಇಬ್ಬರು ಮಕ್ಕಳನ್ನು ಕೆರೆಗೆ ಎಸೆದಿರುವ ಘಟನೆ ತೆಲಂಗಾಣದ ಸೂರ್ಯಪೇಟ್ನಲ್ಲಿ ನಡೆದಿದೆ.ಮೃತ ಇಬ್ಬರು ಮಕ್ಕಳನ್ನು ಹರ್ಷವರ್ಧನ್ (6) ಮತ್ತು ಜ್ಯೋತಿ (8) ಎಂದು ಗುರುತಿಸಲಾಗಿದೆ....
ಹುಡುಗಿಯರ ವಿಡಿಯೋ ಕಳಸಿ ಮೋಸ ಮಾಡುವ ತಂಡವಿದೆ ಎಚ್ಚರ: ಉದ್ಯಮಿಗಳೆ ಇವರ ಟಾರ್ಗೆಟ್ .
ಬೆಂಗಳೂರು: ಉದ್ಯಮಿಗಳನ್ನೆ ಟಾರ್ಗೆಟ್ ಮಾಡಿ ಮಕ್ಮಲ್ ಟೋಪಿ ಹಾಕುತ್ತಿದ್ದ ಅಂತರರಾಜ್ಯ ವಂಚಕರ ವಿರುದ್ದ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಮ್ಜದ್ ಎಂಬಾತ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಉದ್ಯಮಿಗಳಿಗೆ...
ಚಿನ್ನಾಭರಣದ ವ್ಯಾಪಾರಿಯೆ ಮತ್ತೊಂದು ಅಂಗಡಿಗೆ ಕನ್ನ ಹಾಕಿದ: ವಶಪಡಿಸಿಕೊಂಡಿದ್ದು ಬರೊಬ್ಬರಿ 1 ಕೇಜಿ ಚಿನ್ನ
ಬೆಂಗಳೂರು: ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ನಂದೀನಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಯಿಂದ ಬರೋಬ್ಬರಿ 1 ಕೆ ಜಿ ಚಿನ್ನಾಭರಣವನ್ನು ವಶಪಡಿಸಿಕೊಡಿದ್ದಾರೆ. .ಬಂಧಿತ ಆರೋಪಿ ಉತ್ತಮ ದೋಲಾಯಿ ಪಶ್ಚಿಮ...
ತ್ರಿಕೋನ ಪ್ರೇಮಕಥೆಯಲ್ಲಿ ಅಂತ್ಯವಾಯಿತು ಯುವತಿಯ ಜೀವನ: ಕೊಲೆ ಮಾಡಿದ ಯುವಕರ ಬಂಧನ
ಬೆಂಗಳೂರು: ಪ್ರೀತಿಸಿ ಕೈಕೊಟ್ಟಿದ್ದಳು ಅಂತಾ ಆರೋಪಿಸಿ ಪ್ರೇಮಿಯಿಂದಲೇ ಹಲ್ಲೆಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜೂನ್ 7ರಂದು ನಡೆದಿತ್ತು. ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಆ ಯುವತಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕಳೆದ 4 ವರ್ಷಗಳಿಂದ ಆರೋಪಿ ಬಬಿತ್ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಇಬ್ಪರ ಲವ್ ಬ್ರೇಕ್ ಅಪ್ ಆಗಿ ಬೇರೆ ಬೇರೆಯಾಗಿದ್ರು. ಯುವತಿ ಬಬಿತ್ನನ್ನು ಬಿಟ್ಟ ಬಳಿಕ ರಾಹುಲ್ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಳು ಎನ್ನಲಾಗಿದೆ. ಇದರಿಂದಾಗಿ ತೀವ್ರವಾಗಿ ಆಕ್ರೋಶಗೊಂಡಿದ್ದ ಬಬಿತ್, ಹೆಲ್ಮೆಟ್ನಿಂದ ಯುವತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ. ವಿಷಯ ಪೋಷಕರಿಗೆ ತಿಳಿದು ಯುವತಿಯನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ಡಿಸಿಪಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.ಭಾನುವಾರ ರಾಹುಲ್ ಬರ್ತ್ಡೇ ಪಾರ್ಟಿಗೆ ಮೋನಿಕ ಹೋಗಿದ್ದಳಂತೆ, ರಾಹುಲ್ ಮನೆಗೆ ಹೋಗಿ ಬಬಿತ್ ಗಲಾಟೆ ಮಾಡಿದ್ದ ಎನ್ನಲಾಗಿದೆ. ಅಲ್ಲಿಂದ ಮೋನಿಕಳನ್ನು ಬೈಕ್ನಲ್ಲಿ ತನ್ನ ಮನೆಗೆ ಕರೆತಂದಿದ್ದ ಬಬಿತ್.
ಮನೆಯ ಬಳಿ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮೋನಿಕಳ ಮಾಜಿ ಪ್ರಿಯಕರ ಬಬಿತ್ ಹಾಗೂ ಹಾಲಿ ಪ್ರಿಯಕರ ರಾಹುಲ್ ಮೇಲೆ ಪ್ರಕರಣ ದಾಖಲಾಗಿತ್ತು, ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.